ವಿರಾಟ್ ಹಿನ್ನೆಲೆಸಂಗೀತ ಮುಕ್ತಾಯ
Posted date: 15 Tue, Dec 2015 – 11:09:21 AM

 ಸಿ.ಕೆ. ಎಂಟರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಅರ್ಪಿಸುವ  ತೇಜು ಸಿನಿಮಾ ಲಾಂಛನದಲ್ಲಿ ಶ್ರೀ ಕಲ್ಯಾಣ್ ನಿರ್ಮಾಣದ ಹೆಚ್.ವಾಸು ನಿರ್ದೇಶನ ವಿರಾಟ್ ಚಿತ್ರಕ್ಕೆ  ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಕೋನೇರು ಕಲ್ಪನ ಸಹನಿರ್ಮಾಪಕರಾಗಿರುವ ಈ ಚಿತ್ರದ ಕಥೆ ಸಂಭಾಷಣೆ- ಎಂ.ಎಸ್. ರಮೇಶ್, ಛಾಯಾಗ್ರಹಣ - ಎ.ವಿ.ಕೃಷ್ಣಕುಮಾರ್, (ಕೆ.ಕೆ) ಸಂಗೀತ - ವಿ. ಹರಿಕೃಷ್ಣ, ಸಂಕಲನ - ಕೆ.ಎಂ. ಪ್ರಕಾಶ್, ಸಾಹಸ - ರವಿವರ್ಮ, ಪಳನಿರಾಜ್, ರಾಮ್  ಲಕ್ಷ್ಮಣ್ (ಹೈದರಾಬಾದ್), ಗಣೇಶ್ (ಚೆನ್ನೈ) ಕಲೆ- ಈಶ್ವರಿ ಕುಮಾರ್, ನೃತ್ಯ - ಕಲೈ, ಗಣೇಶ್ (ಹೈದರಾಬಾದ್), ಮುರಳಿ ನಿರ್ದೇಶನ- ಎಂ.ಹೆಚ್. ಲಿಂಗರಾಜು, ಶಶಿಕಾಂತ್, ಮೇಲ್ವಿಚಾರಣೆ-ಅಕ್ಷಯ್, ಗಂಗಾಧರ್, ನಿರ್ವಹಣೆ - ಎನ್.ಎ. ಸುಂದರ್ ರಾಜ್, ಗಗನ ಮೂರ್ತಿ, ತಾರಾಗಣದಲ್ಲಿ -ಚಾಲೆಂಜಿಂಗ್ ಸ್ಟಾರ್ ದರ್ಶನ್, ಚೈತ್ರ ಚಂದ್ರನಾಥ್, ಇಷಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಸುಹಾಸಿನಿ, ರವಿಶಂಕರ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ಬ್ಯಾಂಕ್ ಜನಾರ್ಧನ್, ಸುಮಲತಾ ಅಂಬರೀಶ್, ಪದ್ಮಾವಾಸಂತಿ, ತುಳಸಿ ಶಿವಮಣಿ, ಚಿತ್ರಾ ಶಣೈ,ಚೇತನ್ ಪಾಪಪಾಂಡು ಚಿದಾನಂದ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed